March 29, 2026
WhatsApp Image 2026-03-21 at 4.29.35 PM

 ಉಗಾರ♥

ನಿನ್ನೆ ತಡರಾತ್ರಿ ಉಗಾರ್ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೃತ್ತ ಸ್ಥಳಾಂತರಿಸಲು ಕೆಲವು ಕಿ*ಡಿಗೇಡಿಗಳು ಪ್ರಯತ್ನ ಮಾಡಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇಂದು ಕನ್ನಡ ಪರ ಸಂಘಟನೆಗಳು  ಕಾಗವಾಡ ಪಿ ಎಸ್ ಐ ಅವರಿಗೆ ಮನವಿ ಮಾಡಿದರು.

ಉಗಾರ್ ಪಟ್ಟಣದಲ್ಲಿ ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡುತ್ತಿರುವವರ ವಿರುದ್ಧ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555