ರಾಯಬಾಗ ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿ ಆಯ್ಕೆಯಾದ ನ್ಯಾಯವಾದಿಗಳಾದ ಶ್ರೀ ಎಲ್ ಕೇ ಖೋತ ಸರ್ ಇವರನ್ನು ರಾಯಬಾಗ ನೋಟರಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರಾಜು ಶಿರಗಾವೇ ಸರ್ ನೇತೃತ್ವದಲ್ಲಿ ಸತ್ಕಾರವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಹಿರಿಯ, ಕಿರಿಯ ವಕೀಲರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಶುಭಾಶಯಗಳನ್ನು ಕೋರಿದರು